tag:blogger.com,1999:blog-3576062498329755785.post896014034137746188..comments2023-05-19T05:32:27.427-07:00Comments on ಮೌನದ ಮಾತುಗಳು : ಸಾಹಿತ್ಯದ ಗು೦ಪುಗಾರಿಕೆಯಲ್ಲೇ ಕಳೆದುಹೋಗುತ್ತಿರುವ ಸೃಜನ ಶೀಲತೆ.ಸಂತೋಷಕುಮಾರ ಮೆಹೆಂದಳೆ ( ಸಂಜೆ...!!!)http://www.blogger.com/profile/06002048814884223770noreply@blogger.comBlogger3125tag:blogger.com,1999:blog-3576062498329755785.post-72838488727859204112013-08-09T09:37:02.787-07:002013-08-09T09:37:02.787-07:00ವ್ಯಕ್ತಿ, ಪ್ರಶಸ್ತಿಗಳು, ಸಮ್ಮಾನಗಳಂತೇ ಪರಂಪರೆಯಿಂದ ಬಂದ ಸ...ವ್ಯಕ್ತಿ, ಪ್ರಶಸ್ತಿಗಳು, ಸಮ್ಮಾನಗಳಂತೇ ಪರಂಪರೆಯಿಂದ ಬಂದ ಸಾಹಿತ್ಯಿಕ ಸಂಸ್ಥೆಗಳೂ ಇಂದು ನೀವು ಆರೋಪಿಸುವ ಗುಂಪುಗಾರಿಕೆಯ ಭಾಗಗಳೇ ಆಗಿ ವರ್ಷ ಹಲವಾಗಿವೆ. ಸುಮಾರು ಮೂರು ದಶಕಗಳ ಹಿಂದೆ ವೋಟ್ ಬ್ಯಾಂಕ್ ತಯಾರು ಮಾಡಿ, ಕಸಾಪ ಅಧ್ಯಕ್ಷರಾಗಿ ‘ಆಯ್ಕೆ’ಯಾಗಿ ಬಂದವರ(ಇಂದು ನಾಡೋಜ ಬಿರುದಾಂಕಿತರೂ ಹೌದು) ಕಾಲದಿಂದಲೇ ನಾನಿದನ್ನು ಕಾಣುತ್ತಿದ್ದೇನೆ. ರಾಜ್ಯ ಸಾಹಿತ್ಯ ಅಕಾಡೆಮಿ (ಎಲ್ಲಾ ಅಕಾಡೆಮಿಗಳೂ), ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಎಲ್ಲವನ್ನೂ ನನ್ನ ಮೂವತ್ತಾರು ವರ್ಷಗಳ ಪುಸ್ತಕೋದ್ಯಮಿಯ ಜೀವನದಲ್ಲಿ ಅನುಭವಿಸಿ, ವಿರುದ್ಧ ಹೋರಾಡಿ ಹೊರಬಂದಿದ್ದೇನೆ.ನನ್ನ ‘ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕ ಎಲ್ಲಾದರೂ ಸಿಕ್ಕರೆ ಓದಿನೋಡಿ. ನಡುನಡುವೆ ಯೋಗ್ಯರು, ಒಳ್ಳೆಯ ಕೆಲಸ ಮಾಡಿದವರು ಬಂದಿಲ್ಲ ಎಂದಲ್ಲ. ಆದರೆ ಅವರು ಒಂದು ತರದಲ್ಲಿ ಸಂಸ್ಥೆಗೆ ಸಾರ್ವಜನಿಕ ವಿಶ್ವಾಸಾರ್ಹತೆ ಉಂಟಾಗಲು ಅನಿವಾರ್ಯವಾಗಿ ಗುಂಪುಗಾರಿಕೆಯವರೇ ವ್ಯವಸ್ಥೆ ಮಾಡಿದ ಕ್ರಮಗಳು. ಅಂಥವರು ಬಹಳ ಕಾಲ ನಿಲ್ಲದಂತೆಯೂ ಈ ಸ್ವಾರ್ಥ-ಗುಂಪುಗಳು ನೋಡಿಕೊಂಡಿವೆ. ಇವುಗಳನ್ನು ಸಾಂದ್ರೀಕರಿಸಿದಂತೇ ಇರುವ ಈ ಲೇಖನವನ್ನು ಓದಿನೋಡಿ:http://www.athreebook.com/2012/01/blog-post_20.html#more ಹಾಗೇ ಇನ್ನು ಹೆಚ್ಚಿನವಕ್ಕೆ ಇದೇ ನನ್ನ ಜಾಲತಾಣದಲ್ಲಿ (www.athreebook.com)ashoka vardhana gnhttps://www.blogger.com/profile/06735828950036417397noreply@blogger.comtag:blogger.com,1999:blog-3576062498329755785.post-80696379993864966262013-08-09T08:48:08.607-07:002013-08-09T08:48:08.607-07:00ಧನ್ಯವಾದಗಳು.. ಸಂತೋಷ್.. ಹೌದು ಓದುಗರಿಲ್ಲದ ಸಾಹಿತಿಯ ಬದುಕ...ಧನ್ಯವಾದಗಳು.. ಸಂತೋಷ್.. ಹೌದು ಓದುಗರಿಲ್ಲದ ಸಾಹಿತಿಯ ಬದುಕು / ಬರಹಗಾರನಿಗೆ.. ಮರೂಭೂಮಿಯಲ್ಲಿ ನ ಗುಲಾಬಿ ಇದ್ದಂತೆ.. ಎಸ್ಟೆ ನಲನಲಿಸಿದರೂ ಅದಕ್ಕೆ ಯಾವುದೇ ಪ್ರಾಧಾನ್ಯತೆ ಇಲ್ಲೆನ್ನುವುದು ನನ್ನ ಅನಿಸಿಕೆ.. ಕಾರಣ ಬರಹಗಾರನ ಸಾರ್ಥಕತೆ ಓದುಗನಿಂದ ಮಾತ್ರ ಸಾಧ್ಯ... ಪ್ರಶಸ್ತಿ ವೇದಿಕೆಗಲಿಂದಲ್ಲ.. ( ಈ ವಿಷಯದಲ್ಲಿ ನಾನೀಗಲೂ ಬದ್ಧ.. ಹಾಗೆ ಹಾರ ತುರಾಯಿಗಲಿನ್ದಲ್ಲೂ )<br />ಸಂತೋಷಕುಮಾರ ಮೆಹೆಂದಳೆ ( ಸಂಜೆ...!!!)https://www.blogger.com/profile/06002048814884223770noreply@blogger.comtag:blogger.com,1999:blog-3576062498329755785.post-71379284256517054922013-08-09T04:22:12.738-07:002013-08-09T04:22:12.738-07:00ಸೂಪರ್ ಗೆಳೆಯ. ಸಾಹಿತಿಯೊಬ್ಬ ಓದುಗರ ಗುಂಪಿನೊಂದಿಗೆ ಗುರುತಿ...ಸೂಪರ್ ಗೆಳೆಯ. ಸಾಹಿತಿಯೊಬ್ಬ ಓದುಗರ ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಷ್ಟೇ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದೀರ. ಇದನ್ನು ಓದಿಯಾದರೂ ಒಂದಷ್ಟು ಮನಸ್ಸುಗಳು ರೋಗಮುಕ್ತವಾಗಲಿ ಎಂಬ ಆಶಯದೊಂದಿಗೆ..........<br /><br />ಸಂತು.Santhoshkumar LMhttps://www.blogger.com/profile/05893538647805469713noreply@blogger.com